ತಾಜಾ ಸುದ್ದಿ

ಬೆಂಗಳೂರು, ಮಾ.11: ಇಸ್ರೇಲ್‌ ಮತ್ತು ಇರಾನ್‌ ಯುದ್ಧ ಇದೀಗ ಜಾಗತಿಕ ತಲ್ಲಣ, ತಳಮಳಕ್ಕೆ ಕಾರಣವಾಗುತ್ತಿದೆ. ಮಧ್ಯಪ್ರಾಚ್ಯದ ದೇಶಗಳ ಯುದ್ಧದಾಹಕ್ಕೆ ಏಷ್ಯಾದ ಜನರ ಊಟೋಪಚಾರಕ್ಕೆ ಅಡ್ಡಿ, ಆತಂಕಗಳು ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಹೋಟೆಲ್‌ನ್ನೇ ಅವಲಂಬಿಸಿದ್ದ ಬಹುತೇಕ ಬ್ಯಾಚುಲರ್‌ಗಳಿಗೆ ಆಘಾತ ಉಂಟಾಗಿದ್ದು, ಹೋಟೆಲ್‌ಗಳಲ್ಲಿ ಊಟ ಸಿಗದೇ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು.. ಇರಾನ್‌ ಹಾಗೂ ಇಸ್ರೇಲ್‌ ಮಧ್ಯೆ ಯುದ್ಧ ತಾರಕಕ್ಕೇರಿದ ಬೆನ್ನಲ್ಲೇ ಏಷ್ಯಾದ ದೇಶಗಳಿಗೆ ಇಂಧನ ಪೂರೈಕೆಯಲ್ಲಿ…

Read More

ರಾಜಕೀಯ

ಬೆಂಗಳೂರು, ಮಾ.09: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಕುರಿತು ಭಾರತ…

Follow Us on Facebook

ಕ್ರೀಡೆ

ಬೆಂಗಳೂರು, ಮಾ.09: ನ್ಯೂಜಿಲೆಂಡ್ ‌ತಂಡವನ್ನು ಭಾರತ 96 ರನ್‌ಗಳಿಂದ ಸೋಲಿಸಿ ತನ್ನ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತು. ಇದರೊಂದಿಗೆ, ಭಾರತ ತಂಡವು ಅತಿ ಹೆಚ್ಚು ಟಿ20 ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ದಾಖಲೆ…

Read More

ಸಿನಿಮಾ

ಬೆಂಗಳೂರು, ಮಾ.11: ಕಿರಿಕ್‌ ಪಾರ್ಟಿ ಕನ್ನಡದಲ್ಲಿ ಸಖತ್‌ ಕ್ರೇಜ್‌ ಹುಟ್ಟು ಹಾಕಿದ್ದ ಸಿನಿಮಾ. ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಲೈಫ್‌ನಲ್ಲೂ ಈ ಸಿನಿಮಾ ದೊಡ್ಡ ಟರ್ನಿಂಗ್‌ ಪಾಯಿಂಟ್‌. ತೆರೆ ಮೇಲೆ…

Read More

Follow Us on Youtube

ವಿಡಿಯೋ ಸುದ್ದಿ

ಆರೋಗ್ಯ