Close Menu
  • Viral News
  • ಅಂತಾರಾಷ್ಟ್ರೀಯ
  • ಕರ್ನಾಟಕ
  • ಕ್ರಿಕೆಟ್​
  • ಕ್ರೈಂ
  • ದೇಶ
  • ವಾಣಿಜ್ಯ
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಚಾಕಲೇಟ್‌ ತಿನ್ನೋ ಮುಂಚೆ ಎಚ್ಚರ!

May 21, 2025

BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್‌

May 21, 2025

ಸಿಟಿ ರೌಂಡ್ಸ್‌ಗೆ ಬಂದ CM, ಡಿಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ!

May 21, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ಕರ್ನಾಟಕ
  • ಕ್ರಿಕೆಟ್​
  • ಕ್ರೈಂ
  • ದೇಶ
  • ವಾಣಿಜ್ಯ
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ಕರ್ನಾಟಕ
  • ಕ್ರಿಕೆಟ್​
  • ಕ್ರೈಂ
  • ದೇಶ
  • ವಾಣಿಜ್ಯ
  • ಸಿನಿಮಾ
  • ಇತರೆ
ಕರ್ನಾಟಕ

Tiranga Yatra In Bengaluru : ಭಾರತೀಯ ಸೇನೆಗೆ ತಿರಂಗಾ ಯಾತ್ರೆ ಮೂಲಕ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಬೆಂಬಲ

By ashwini ashokMay 9, 2025Updated:May 9, 2025No Comments1 Min Read
Share
Facebook Twitter LinkedIn WhatsApp Copy Link

Tiranga Yatra In Bengaluru: ಪಹಲ್ಗಮ್ ನರಮೇಧಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನ ಕೆ.ಆರ್. ಸರ್ಕಲ್ ನಿಂದ ಮಿನ್ಸ್ಕ್ ಚೌಕದವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ತಿರಂಗಾ ಯಾತ್ರೆ ನಡೆಸಲಾಯಿತು.

ಸಚಿವರಾದ ಎಚ್ .ಕೆ. ಪಾಟೀಲ್, ಪರಮೇಶ್ವರ್, ಕೆ. ಎಚ್. ಮುನಿಯಪ್ಪ, ಮಹದೇವಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಡಾ ಎಂ ಸಿ ಸುಧಾಕರ್, ಬೋಸರಾಜು, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕಾರದ ರಿಜ್ವಾನ್ ಆರ್ಶದ್ ಮತ್ತಿತರರು ಭಾಗವಹಿಸಿದ್ದರು.

Also Read: Turkey Support Pakistan : ಭಾರತಕ್ಕೆ ಇದೆಂಥಾ ದ್ರೋಹ? ಪಾಕ್‌ ಬಾಲ ಹಿಡಿದಿದ್ಯಾಕೆ ಟರ್ಕಿ?

ಸರಕಾರಿ, ಖಾಸಗಿ ಉದ್ದಿಮೆಗಳ ಅಧಿಕಾರಿಗಳು, ನೌಕರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾವಿರಾರು ವಿದ್ಯಾರ್ಥಿಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Tiranga Yatra In Bengaluru
Share. Facebook Twitter Pinterest LinkedIn WhatsApp Email
Previous ArticleTurkey Support Pakistan : ಭಾರತಕ್ಕೆ ಇದೆಂಥಾ ದ್ರೋಹ? ಪಾಕ್‌ ಬಾಲ ಹಿಡಿದಿದ್ಯಾಕೆ ಟರ್ಕಿ?
Next Article Operation Sindoor 2.0 : ಭಾರತೀಯ ಸೇನಾ ದಾಳಿಗೆ ತತ್ತರಿಸಿದ ʼಪಾಕ್‌ʼ
Leave A Reply Cancel Reply

Latest news

BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್‌

May 21, 2025

ಸಿಟಿ ರೌಂಡ್ಸ್‌ಗೆ ಬಂದ CM, ಡಿಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ!

May 21, 2025

ಆರ್‌ಸಿಬಿ ಫ್ಯಾನ್ಸ್‌ಗೆ ಬ್ಯಾಡ್​ ನ್ಯೂಸ್​ : RCB ಪಂದ್ಯ ಲಖನೌಗೆ ಶಿಫ್ಟ್ ಆಗಿದ್ದು ಯಾಕೆ?

May 21, 2025

ಕರ್ನಾಟಕದಲ್ಲಿ 16 ಮಂದಿಗೆ COVID ಪಾಸಿಟಿವ್, ಮತ್ತೆ ಲಾಕ್ ಡೌನ್..?

May 21, 2025
Our Picks
Don't Miss
ಆರೋಗ್ಯ

ಚಾಕಲೇಟ್‌ ತಿನ್ನೋ ಮುಂಚೆ ಎಚ್ಚರ!

By ashwini ashokMay 21, 20251 Min Read

ಚಾಕ್ಲೆಟ್‌ ಅಂದ್ರೆ ಯಾರಿಗ್‌ ಇಷ್ಟ ಇಲ್ಲ ಹೇಳಿ.. ಚಿಕ್‌ ಮಕ್ಳಿಂದ ಹಿಡಿದು ದೊಡ್ಡೋರವರೆಗೂ ಚಾಕ್ಲೆಟ್‌ ಎಲ್ಲರ ಫೇವರಿಟ್‌. ಅದ್ರಲ್ಲೂ ಮಕ್ಳು…

BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್‌

May 21, 2025

ಸಿಟಿ ರೌಂಡ್ಸ್‌ಗೆ ಬಂದ CM, ಡಿಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ!

May 21, 2025

ಆರ್‌ಸಿಬಿ ಫ್ಯಾನ್ಸ್‌ಗೆ ಬ್ಯಾಡ್​ ನ್ಯೂಸ್​ : RCB ಪಂದ್ಯ ಲಖನೌಗೆ ಶಿಫ್ಟ್ ಆಗಿದ್ದು ಯಾಕೆ?

May 21, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?