ಕರ್ನಾಟಕ ಚಂದ್ರಶೇಖರನಾಥ ಸ್ವಾಮೀಜಿ ಭೈರವೈಕ್ಯ : ಕಂಬನಿ ಮಿಡಿದ ಭಕ್ತರು.. ಸಂತಾಪ ಸೂಚಿಸಿದ ಗಣ್ಯರುBy ashwini ashokAugust 16, 20251 Min Read ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ರವರು ಭೈರವೈಕ್ಯರಾಗಿದ್ದಾರೆ.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ತಡರಾತ್ರಿ 12:01ಕ್ಕೆ ವಿಧಿವಶರಾಗಿದ್ದಾರೆ.. ಶ್ರೀಶ್ರೀಶ್ರೀ…