Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

June 13, 2025

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ಕಾಲ್ತುಳಿತ ಪ್ರಕರಣ : ಸರ್ಕಾರ ಎಡವಿದ್ದನ್ನು ಒಪ್ಪಿಕೊಂಡ್ರಾ MBP?

0
By ashwini ashok on June 10, 2025 ರಾಜಕೀಯ
Share
Facebook Twitter LinkedIn WhatsApp Copy Link

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಯಾರ ತಲೆದಂಡವೂ ಆಗುವುದಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ (MBP) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಲ್ತುಳಿತ ಪ್ರಕರಣವನ್ನ ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮುಖ್ಯಮಂತ್ರಿಯವರು ಈ ವಿಚಾರವಾಗಿ ಹಲವಾರು ಕಠಿಣ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂದರು. ಇದು ಯಾರೀ ಊಹರ ಮಾಡದ ಅನಿರೀಕ್ಷಿತ ಘಟನೆ. ಪ್ರವಾಹದ ಮಾದರಿಯಲ್ಲಿ ಜನ ಆಗಮಿಸಿದ್ರಿಂದ ಈ ದುರ್ಘಟನೆಯಾಗಿದೆ ಎಂದು ಹೇಳಿದ್ರು.

ಇನ್ನು ಉತ್ತರ ಪ್ರದೇಶದಲ್ಲಿ 129 ಮಂದಿ ಜೀವ ಕಳೆದುಕೊಂಡರು.ಇಂತಹ ಘಟನೆಗಳು ನೋವಿನ ಸಂಗತಿ. ಕುಟುಂಬದವರನ್ನು ಕಳೆದುಕೊಂಡ ನೋವಿನಲ್ಲಿ ಸರ್ಕಾರವೂ ಭಾಗಿಯಾಗಿದೆ ಎಂದರು. ಕಾಲ್ತುಳಿತದಲ್ಲಿ ಲೋಪಗಳಾಗಿವೆ.. ಎಲ್ಲಿ ಆಗಿವೆ, ಯಾರು ಹೊಣೆ ಎಂಬುವುದರ ಬಗ್ಗೆ ಸಿಐಡಿ ಸೇರಿದಂತೆ ಹಲವು ರೀತಿಯ ತನಿಖೆಗಳಾಗುತ್ತಿವೆ. ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು.

ಇನ್ನು ವಿಧಾನಪರಿಷತ್‌ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್‌ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ಪೈಪೋಟಿಯೂ ಸಹಜ. ಹೀಗಾಗಿ ವಿಧಾನ ಪರಿಷತ್‌ ನಾಮ ನಿರ್ದೇಶನದ ಪಟ್ಟಿ ಬಗ್ಗೆ ಚರ್ಚೆ ಮಾಡಲು ಹೈಕಮಾಂಡ್‌ ಸಿಎಂ ಹಾಗೂ ಡಿಸಿಎಂ ಅವರನ್ನ ದೆಹಲಿಗೆ ಕರೆಸಿಕೊಂಡಿರಬಹುದು.

ಆದ್ರೆ ಇದ್ರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ರು. ಉಳಿದಂತೆ ಸಚಿವ ಸಂಪುಟ ಪುನರ್ ರಚನೆ ಹಾಗೂ ಇತರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.

Share. Facebook Twitter Pinterest LinkedIn WhatsApp Email
Previous ArticleICC Hall of Fame : ಕ್ಯಾಪ್ಟನ್ ಕೂಲ್‌ಗೆ ಇನ್ನೊಂದು ಗೌರವ, ಧೋನಿ ಮುಡಿಗೆ ಹಾಲ್‌ ಆಫ್‌ ಫೇಮ್‌ ಗರಿ
Next Article ಮಾಲ್ಡೀವ್ಸ್‌ ಪ್ರವಾಸೋದ್ಯಮದ ಅಂಬಾಸಿಡರ್‌ ಆಗಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ನೇಮಕ

Related Posts

‘COVID’ನಿಂದ ಯಾರೂ ಸತ್ತಿಲ್ಲ.. ದಿನೇಶ್​ ಗುಂಡೂರಾವ್ ಸ್ಫೋಟಕ ಟ್ವಿಸ್ಟ್‌

June 12, 2025 ಕರ್ನಾಟಕ
Leave A Reply Cancel Reply

Latest news

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

June 13, 2025

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025

Rain In karwar : ರಾಜ್ಯದಲ್ಲಿ ವರುಣಾರ್ಭಟ, ಕಾರವಾರದಲ್ಲಿ ಗುಡ್ಡಕುಸಿತ

June 13, 2025
Our Picks
Don't Miss
ದೇಶ

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

By ashwini ashokJune 13, 20251 Min Read

ಗುಜರಾತ್​ನಲ್ಲಿ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್​ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿತ್ತು.…

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025

Rain In karwar : ರಾಜ್ಯದಲ್ಲಿ ವರುಣಾರ್ಭಟ, ಕಾರವಾರದಲ್ಲಿ ಗುಡ್ಡಕುಸಿತ

June 13, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?