Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

75 ಕೋಟಿ ಸಂಬಳ ಬಿಟ್ಟು, ಸನ್ಯಾಸಿಯಾದ ಅಂಬಾನಿ ಬಂಟ!

June 23, 2025

ಅಯ್ಯಯ್ಯೋ.. ಸಲ್ಲುಗೆ ಮೈ ತುಂಬಾ ಕಾಯಿಲೆಗಳು!

June 23, 2025

ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವಿಲ್ಲ.. ED ತನಿಖೆಗೆ ಸಂಪೂರ್ಣ ಸಹಕಾರವಿದೆ : ಡಿಕೆ ಸುರೇಶ್

June 23, 2025
Facebook X (Twitter) Instagram
Facebook X (Twitter) Instagram YouTube
BosstvKannada
Subscribe
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವಿಲ್ಲ.. ED ತನಿಖೆಗೆ ಸಂಪೂರ್ಣ ಸಹಕಾರವಿದೆ : ಡಿಕೆ ಸುರೇಶ್

0
By ashwini ashok on June 23, 2025 ರಾಜಕೀಯ
Share
Facebook Twitter LinkedIn WhatsApp Copy Link

ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ಇಡಿ ಅಧಿಕಾರಿಗಳಿಂದ ನೋಟಿಸ್‌ ಜಾರಿಯಾಗಿದೆ. ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ ಈ ಹಿನ್ನಲೆಯಲ್ಲಿ ಹಲವು ಶಾಕಿಂಗ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇಡಿ ವಿಚಾರಣೆಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಮಹಿಳೆ ನನ್ನ ಸಹೋದರಿ ಅಂತಾ ಹೇಳಿದ್ದಾರೆ. ನನ್ನ ಕ್ಷೇತ್ರದವರು ಹಲವು ಭಾರಿ ನನ್ನನ್ನ ಭೇಟಿಯಾಗಿದ್ದಾರೆ. ನಾನು ಅವರ 2 ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೆ. ಆದನ್ನು ಹೊರತುಪಡಿಸಿ ಬೇರೆನು ಇಲ್ಲ ಎಂದರು.

ಇನ್ನು ವಿಷಯಕ್ಕೆ ಸಂಬಂಧ ಇಲ್ಲದ್ದು ನನಗೆ ಕನೆಕ್ಟೆಡ್ ಇಲ್ಲದೇ ಇರೋ ವಿಚಾರಗಳು ಇದ್ವು.. ಯಾಕೆ ನೋಟಿಸ್ ಕೊಟ್ಟರು ಅನ್ನೋದು ಗೊತ್ತಿಲ್ಲ.. ಹಾಗಾಗಿ ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ.. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಜಾರಿ ಮಾಡಿದ್ರು. ಕೆಲ ಮಾಹಿತಿಗಳನ್ನ ಕೇಳಿದ್ರು, ನಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಹೇಳಿದರು.

ಇಡಿ ಎಂಟ್ರಿ ಆಗಿದೆ,ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸೇ ಪ್ರಶ್ನೆಯಾಗಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ಅನೇಕ ಬಾರಿ ಇಡಿ ಬಗ್ಗೆ ಹೇಳಿದೆ. ವ್ಯಾಪ್ತಿ ಮೀರಿ‌ ಇಡಿ ನಡಿತಾ ಇದೆ ಅಂತ ಹೇಳಿದೆ. ಆದಾಗ್ಯೂ ಎಚ್ಚೆತ್ತು ಕೊಳ್ಳಲಿಲ್ಲ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಅರ್ಥ. ಇಡಿ ತನಿಖೆ ವ್ಯಾಪ್ತಿ ಹೊರತುಪಡಿಸಿ ಕೇಸ್ ದಾಖಲಿಸಿಕೊಳ್ಳುತ್ತಿದೆ. ಇಡಿ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಡಿಕೆ ಸುರೇಶ್ ಕಿಡಿಕಾರಿದರು.

Share. Facebook Twitter Pinterest LinkedIn WhatsApp Email
Previous Article2028ಕ್ಕೆ ಸಿಎಂ ಆಗುವ ಬಗ್ಗೆ ಡಿ.ಕೆ ಶಿವಕುಮಾರ್ ಕನಸು ಕಾಣಬೇಕಷ್ಟೆ : ಹೆಚ್‌.ಡಿ ಕುಮಾರಸ್ವಾಮಿ
Next Article ಅಯ್ಯಯ್ಯೋ.. ಸಲ್ಲುಗೆ ಮೈ ತುಂಬಾ ಕಾಯಿಲೆಗಳು!

Related Posts

2028ಕ್ಕೆ ಸಿಎಂ ಆಗುವ ಬಗ್ಗೆ ಡಿ.ಕೆ ಶಿವಕುಮಾರ್ ಕನಸು ಕಾಣಬೇಕಷ್ಟೆ : ಹೆಚ್‌.ಡಿ ಕುಮಾರಸ್ವಾಮಿ

June 22, 2025 ರಾಜಕೀಯ
Leave A Reply Cancel Reply

Latest news

75 ಕೋಟಿ ಸಂಬಳ ಬಿಟ್ಟು, ಸನ್ಯಾಸಿಯಾದ ಅಂಬಾನಿ ಬಂಟ!

June 23, 2025

ಅಯ್ಯಯ್ಯೋ.. ಸಲ್ಲುಗೆ ಮೈ ತುಂಬಾ ಕಾಯಿಲೆಗಳು!

June 23, 2025

ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವಿಲ್ಲ.. ED ತನಿಖೆಗೆ ಸಂಪೂರ್ಣ ಸಹಕಾರವಿದೆ : ಡಿಕೆ ಸುರೇಶ್

June 23, 2025

2028ಕ್ಕೆ ಸಿಎಂ ಆಗುವ ಬಗ್ಗೆ ಡಿ.ಕೆ ಶಿವಕುಮಾರ್ ಕನಸು ಕಾಣಬೇಕಷ್ಟೆ : ಹೆಚ್‌.ಡಿ ಕುಮಾರಸ್ವಾಮಿ

June 22, 2025
Our Picks
Don't Miss
ದೇಶ

75 ಕೋಟಿ ಸಂಬಳ ಬಿಟ್ಟು, ಸನ್ಯಾಸಿಯಾದ ಅಂಬಾನಿ ಬಂಟ!

By ashwini ashokJune 23, 20251 Min Read

ರಿಲಾಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಒಂದ್‌ ಕೆಲ್ಸ ಸಿಕ್ಕಿದ್ರೆ ಸಾಕಪ್ಪಾ ಲೈಫ್‌ ಸೆಟಲ್‌ ಆಗುತ್ತೆ ಅನ್ನೋದು ತುಂಬಾ ಜನರ ಕನಸು. ಆದ್ರೆ 75…

ಅಯ್ಯಯ್ಯೋ.. ಸಲ್ಲುಗೆ ಮೈ ತುಂಬಾ ಕಾಯಿಲೆಗಳು!

June 23, 2025

ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವಿಲ್ಲ.. ED ತನಿಖೆಗೆ ಸಂಪೂರ್ಣ ಸಹಕಾರವಿದೆ : ಡಿಕೆ ಸುರೇಶ್

June 23, 2025

2028ಕ್ಕೆ ಸಿಎಂ ಆಗುವ ಬಗ್ಗೆ ಡಿ.ಕೆ ಶಿವಕುಮಾರ್ ಕನಸು ಕಾಣಬೇಕಷ್ಟೆ : ಹೆಚ್‌.ಡಿ ಕುಮಾರಸ್ವಾಮಿ

June 22, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?