Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ನೇಗಿಲಯೋಗಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

ಅನ್ನದಾತನಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಯುವಕ ಆತ್ಮಹತ್ಯೆ..!

June 26, 2025
Facebook X (Twitter) Instagram
Facebook X (Twitter) Instagram YouTube
BosstvKannada
Subscribe
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ನೇಗಿಲಯೋಗಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

0
By ashwini ashok on June 26, 2025 ಕರ್ನಾಟಕ
Share
Facebook Twitter LinkedIn WhatsApp Copy Link

ಕೃಷಿ ಕಾರ್ಯಕ್ಕೆ ಎತ್ತುಗಳಿಲ್ಲದೆ ಜಮೀನಿನಲ್ಲಿ ದೈಹಿಕ ಶ್ರಮದಲ್ಲಿ ಉಳುಮೆ ಮಾಡುತ್ತಿದ್ದ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ರೈತನಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ನೇಗಿಲ ಯೋಗಿಯ ಕಷ್ಟಕ್ಕೆ ಮಿಡಿದ ಲಾಡ್‌
ತುಮರಿಕೊಪ್ಪದ 62 ವರ್ಷದ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿ ಹಾಗೂ ಅವರ ಪತ್ನಿ ಸಂಗವ್ವ ಅಂಗಡಿ ಅವರು ಕಳೆದ ಐದಾರು ವರ್ಷಗಳಿಂದ ಎತ್ತುಗಳಿಲ್ಲದ ಕಾರಣ ದೈಹಿಕ ಶ್ರಮ ಬಳಸಿ ಎಡೆಕುಂಟೆ ಹೊಡೆಯುತ್ತಿದ್ದರು. ಇತ್ತೀಚೆಗೆ ಗೋವಿನ ಜೋಳದ ಹೊಲದಲ್ಲಿ ಕೈಗಳಿಂದ ಎಡೆಕುಂಟೆ ಹೊಡೆಯುತ್ತಿದ್ದುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ವಿಷಯ ಸಚಿವ ಸಂತೋಷ್‌ ಲಾಡ್‌ ಅವರಿಗೆ ತಿಳಿದಿದ್ದೇ ತಡ ಕಲಘಟಗಿಯ ಜಾನುವಾರು ಸಂತೆಯಲ್ಲಿ ಹಳ್ಳಿಕಾರ್‌ ತಳಿಯ ಜೋಡೆತ್ತು ಖರೀದಿಸಿ ಜಂಬುಲಿಂಗ ಅವರಿಗೆ ಕೊಡಿಸಿದರು. ಈ ಎತ್ತುಗಳ ಬೆಲೆ ಬರೋಬ್ಬರಿ ರೂ. 1.50 ಲಕ್ಷ. ಇನ್ನು ಸಚಿವರ ಈ ಕಾಳಜಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದ್ದು, ನೇಗಿಲ ಯೋಗಿಯ ಕಷ್ಟಕ್ಕೆ ಮಿಡಿದದ್ದಕ್ಕೆ ರೈತ ಧನ್ಯವಾದ ತಿಳಿಸಿದ್ದಾರೆ.

ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ರೈತ
ಸಚಿವ ಲಾಡ್‌ ಅವರು ಎತ್ತುಗಳನ್ನು ಕೊಡಿಸಿದ್ದಕ್ಕೆ ರೈತ ಜಂಬುಲಿಂಗ ಅವರು ಸಚಿವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬಡವನ ಕಷ್ಟ ಅರಿತ ಸಚಿವರು ನಮ್ಮ ನೋವಿಗೆ ಸ್ಪಂದಿಸಿದ್ದಾರೆ.

ನಾವು ಕಷ್ಟ ಪಡುತ್ತಿದ್ದರೂ ಯಾರೂ ನೆರವಾಗಿರಲಿಲ್ಲ. ಇದೀಗ ಎತ್ತುಗಳನ್ನು ಕೊಡಿಸಿ ಕೃಷಿ ಕಾರ್ಯಕ್ಕೆ ನೆರವಾಗಿದ್ದಾರೆ. ಸಚಿವರನ್ನು ನಾವು ಜೀವ ಇರುವವರಿಗೆ ಸ್ಮರಿಸುತ್ತೇವೆ ಎಂದು ಭಾವುಕರಾಗಿ ನುಡಿದಿದ್ದಾರೆ.

Read Also : ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಯುವಕ ಆತ್ಮಹತ್ಯೆ..!

Share. Facebook Twitter Pinterest LinkedIn WhatsApp Email
Previous Articleಅನ್ನದಾತನಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

Related Posts

ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಯುವಕ ಆತ್ಮಹತ್ಯೆ..!

June 26, 2025 ಕರ್ನಾಟಕ
Leave A Reply Cancel Reply

Latest news

ನೇಗಿಲಯೋಗಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

ಅನ್ನದಾತನಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಯುವಕ ಆತ್ಮಹತ್ಯೆ..!

June 26, 2025

ಬಾಹ್ಯಾಕಾಶ ಇತಿಹಾಸದಲ್ಲಿ ಭಾರತೀಯ ಐತಿಹಾಸಿಕ ಸಾಧನೆ

June 25, 2025
Our Picks
Don't Miss
ಕರ್ನಾಟಕ

ನೇಗಿಲಯೋಗಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

By ashwini ashokJune 26, 20251 Min Read

ಕೃಷಿ ಕಾರ್ಯಕ್ಕೆ ಎತ್ತುಗಳಿಲ್ಲದೆ ಜಮೀನಿನಲ್ಲಿ ದೈಹಿಕ ಶ್ರಮದಲ್ಲಿ ಉಳುಮೆ ಮಾಡುತ್ತಿದ್ದ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ರೈತನಿಗೆ ಕಾರ್ಮಿಕ ಹಾಗೂ…

ಅನ್ನದಾತನಿಗೆ ಜೋಡೆತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

ಮದುವೆಗೆ ಕನ್ಯೆ ಸಿಗ್ತಿಲ್ಲಾ ಅಂತಾ ಯುವಕ ಆತ್ಮಹತ್ಯೆ..!

June 26, 2025

ಬಾಹ್ಯಾಕಾಶ ಇತಿಹಾಸದಲ್ಲಿ ಭಾರತೀಯ ಐತಿಹಾಸಿಕ ಸಾಧನೆ

June 25, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?