Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ..

June 24, 2025

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025
Facebook X (Twitter) Instagram
Facebook X (Twitter) Instagram YouTube
BosstvKannada
Subscribe
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

0
By ashwini ashok on June 24, 2025 ಕರ್ನಾಟಕ
Share
Facebook Twitter LinkedIn WhatsApp Copy Link

ಪ್ರತಿ ವರ್ಷದಂತೆ ಈ ವರ್ಷವೂ ಕುಂದಾಪ್ರ ಕನ್ನಡ ಹಬ್ಬ ಅದ್ಧೂರಿಯಾಗಿ ನಡೆಯಲಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತೆ. ಇದಕ್ಕಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ದಿನಾಂಕವನ್ನು ನಿಗದಿಮಾಡಿದೆ. ಇದೇ ಬರುವ ಜುಲೈ 26, 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪ್ರ ಕನ್ನಡ ಹಬ್ಬ-2025 ಕಾರ್ಯಕ್ರಮ ನಡೆಯಲಿದೆ.

ಕುಂದಾಪುರ ಸೇರಿದಂತೆ ಕರಾವಳಿ ಭಾಗದ ವಿಶಿಷ್ಟ ಹಬ್ಬವಾಗಿ ಮೂಡಿ ಬರಲಿರುವ ಈ ಕಾರ್ಯಕ್ರಮಕ್ಕೆ ಸಂಘಟಕರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಎರಡೂ ದಿನ ಕುಂದಾಪುರ ಮೂಲದ ಒಬ್ಬೊಬ್ಬರು ಅತಿಗಣ್ಯ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತೆ. ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ಸೇರಿದಂತೆ ಕುಂದಾಪುರದ ಬಹುತೇಕ ಎಲ್ಲ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಕೂಡ ಇರಲಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್‌ ಶೆಟ್ಟಿ ತಿಳಿಸಿದ್ದಾರೆ.

ಎಂದಿನಂತೆ ಈ ಸಲ ಕುಂದಾಪ್ರ ಕನ್ನಡ ಹಬ್ಬವನ್ನು ಹಲವು ವಿಶೇಷತೆಗಳೊಂದಿಗೆ ಆಚರಿಸಲಿದ್ದು, ಈ ಬಾರಿ ಕೂಡ ಭಾರೀ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅದರಲ್ಲೂ ಈ ಬಾರಿ 5 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಈ ಸಂಭ್ರಮದಲ್ಲಿ ದಿನವಿಡೀ ಕಾರ್ಯಕ್ರಮಗಳಿದ್ದು, ಮತ್ತೊಂದು ಅದ್ಧೂರಿಗೆ ಈ ಸಮಾರಂಭ ಸಾಕ್ಷಿಯಾಗಲಿದೆ.

Share. Facebook Twitter Pinterest LinkedIn WhatsApp Email
Previous Articleರಾಹುಲ್‌, ಪಂತ್‌ ಆರ್ಭಟಕ್ಕೆ ಆಂಗ್ಲರು ಕಂಗಾಲು!
Next Article ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

Related Posts

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025 ಕರ್ನಾಟಕ
Leave A Reply Cancel Reply

Latest news

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025

ರಾಹುಲ್‌, ಪಂತ್‌ ಆರ್ಭಟಕ್ಕೆ ಆಂಗ್ಲರು ಕಂಗಾಲು!

June 24, 2025

ಸುಂದರಿಯಿಂದ ಇರಾನ್‌ ಸ್ಮಶಾನ..! ಮೊಸಾದ್ ಕ್ಯೂಟ್ ಲೇಡಿಯ ಥ್ರಿಲ್ಲಿಂಗ್‌ ಸ್ಟೋರಿ..!

June 24, 2025
Our Picks
Don't Miss
ಆರೋಗ್ಯ

ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ..

By ashwini ashokJune 24, 20251 Min Read

ಮೊದ್ಲೆಲ್ಲಾ ವಯಸ್ಸಾದವ್ರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ತಾ ಇತ್ತು. ಆದ್ರೆ ಈಗೀಗ 25-30 ವರ್ಷದ ಹೆಣ್ಮಕ್ಳಲ್ಲೂ ಬೆನ್ನು ನೋವಿನ ಸಮಸ್ಯೆ…

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025

ರಾಹುಲ್‌, ಪಂತ್‌ ಆರ್ಭಟಕ್ಕೆ ಆಂಗ್ಲರು ಕಂಗಾಲು!

June 24, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?