Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

June 13, 2025

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Chinnaswamy Stampede : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ʼಹೈʼಕಮಾಂಡ್‌ ಬುಲಾವ್‌!

0
By ashwini ashok on June 10, 2025 Viral News, ರಾಜಕೀಯ
Share
Facebook Twitter LinkedIn WhatsApp Copy Link

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ(Chinnaswamy Stampede) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರಿಗೆ ಹೈಕಮಾಂಡ್‌ನಿಂದ ಬುಲಾವ್‌ ಬಂದಿದೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣ ಸಂಬಂಧ ಹೈಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಯಲಿದೆ.

ಇದರ ಬೆನ್ನಲ್ಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ನಾಯಕರಿಗೆ ಬುಲಾವ್ ನೀಡಿದೆ. ಈ ಹಿನ್ನಲೆ ಇಂದು ಘಟನೆ ಬಗ್ಗೆ ಹೈಕಮಾಂಡ್‌ಗೆ ಸಂಪೂರ್ಣ ಮಾಹಿತಿ ನೀಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೆಹಲಿಗೆ ತೆರಳಿದ್ದಾರೆ.

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಜೊತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಸಭೆ ನಡೆಸಿದ್ದಾರೆ. ಇನ್ನು ಸಭೆಯಲ್ಲಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗಿಯಾಗಿದ್ದಾರೆ.

ಇನ್ನು ಸಭೆಯಲ್ಲಿ ಕಾಲ್ತುಳಿತದಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಿಸಲಿದ್ದಾರೆ. ಬಳಿಕ ತಪ್ಪಿತಸ್ಥ ಅಧಿಕಾರಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Share. Facebook Twitter Pinterest LinkedIn WhatsApp Email
Previous Articleಕಮಲ್‌ ಥಗ್‌ಲೈಫ್‌ಗೆ ಬಿಗ್‌ ಶಾಕ್..’ಸುಪ್ರೀಂ’ನಲ್ಲೂ ಮುಖಭಂಗ!
Next Article Chinnaswamy stampede : ವಿಚಾರಣೆ ಜೂನ್‌.12ಕ್ಕೆ ಮುಂದೂಡಿದ ಹೈಕೋರ್ಟ್‌, ಮುಚ್ಚಿದ ಲಕೋಟೆಯಲ್ಲಿ ಉತ್ತರಿಸಲು ಸೂಚನೆ

Related Posts

ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ!

June 12, 2025 Viral News
Leave A Reply Cancel Reply

Latest news

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

June 13, 2025

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025

Rain In karwar : ರಾಜ್ಯದಲ್ಲಿ ವರುಣಾರ್ಭಟ, ಕಾರವಾರದಲ್ಲಿ ಗುಡ್ಡಕುಸಿತ

June 13, 2025
Our Picks
Don't Miss
ದೇಶ

ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ!

By ashwini ashokJune 13, 20251 Min Read

ಗುಜರಾತ್​ನಲ್ಲಿ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್​ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿತ್ತು.…

Ahmedabad Plane Crash : ಪತ್ನಿ ಅಸ್ತಿ ಬಿಡಲು ಬಂದಿದ್ದ ಪತಿಯೂ ಸುಟ್ಟು ಬೂದಿ!

June 13, 2025

Air India Plane Crash : ʼವಿಮಾನʼಯಾನವಲ್ಲ ಇದು ʼಯಮನʼಯಾನ : ಪ್ರೇಯಸಿ ಕಳೆದುಕೊಂಡ ಯುವಕ ವೇಯ್ಟಿಂಗ್‌ ರೂಂನಲ್ಲಿ ಕಣ್ಣೀರು!

June 13, 2025

Rain In karwar : ರಾಜ್ಯದಲ್ಲಿ ವರುಣಾರ್ಭಟ, ಕಾರವಾರದಲ್ಲಿ ಗುಡ್ಡಕುಸಿತ

June 13, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?