Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ..

June 24, 2025

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025
Facebook X (Twitter) Instagram
Facebook X (Twitter) Instagram YouTube
BosstvKannada
Subscribe
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ಸೂಲಿಬೆಲೆ ಚಕ್ರವರ್ತಿ ಸುಳ್ಳಿನ ಚಕ್ರವರ್ತಿ : ಸಚಿವೆ ಹೆಬ್ಬಾಳ್ಕರ್‌

0
By ashwini ashok on June 20, 2025 ರಾಜಕೀಯ
Share
Facebook Twitter LinkedIn WhatsApp Copy Link

ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ NSUI ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೊಸ ಬಿರುದೊಂದನ್ನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಚಕ್ರವರ್ತಿ ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ. ಚಕ್ರವರ್ತಿ ಸೂಲೆಬೆಲೆ ತಮ್ಮ ಉಡುಪಿ ಪ್ರವಾಸದಲ್ಲಿ ಭಾಷಣ ಮಾಡದಂತೆ ಯಾರೂ ತಡೆಯುತ್ತಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ ಎಂದಿದ್ದಾರೆ.

ಉಡುಪಿಯ ಜನ ಶಾಂತಿಪ್ರಿಯರು, ಶಾಂತಿ ಕದಡುವ ಪ್ರಯತ್ನ ಅವರಿಂದ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಚಕ್ರವರ್ತಿ ತಮ್ಮ ಮಾತುಗಳಲ್ಲಿ ಭಗವದ್ಗೀತೆ, ರಾಮಾಯಣದ ಉದಾಹರಣೆಗಳನ್ನು ಬಹಳ ಪ್ರಯೋಗಿಸುತ್ತಾರೆ.

Read Also : ಜಮೀರ್‌ ಇಲಾಖೆಯಲ್ಲಿ ಗೋಲ್ಮಾಲ್‌? ಜಮೀರ್‌ ಪಿಎಗೆ B.R Patil ಕ್ಲಾಸ್‌, ಆಡಿಯೋ ವೈರಲ್‌!?

ಕಪ್ಪನ್ನು ಬಿಳಿ ಮಾಡುವುದರಲ್ಲಿ ಮತ್ತು ಬಿಳಿಯನ್ನು ಕಪ್ಪು ಮಾಡುವುದರಲ್ಲಿ ಅವರು ಪರಿಣಿತರು ಎಂದು ಸಚಿವೆ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು. ನಮ್ಮ ಸರ್ಕಾರ ಯಾರ ವಾಕ್​ ಸ್ವಾತಂತ್ರ್ಯಕ್ಕೂ ಅಡ್ಡಿ ಬರಲ್ಲ ಎಂದು ಸಚಿವೆ ಹೆಬ್ಬಾಳ್ಕರ್‌ ಹೇಳಿದರು.

Chakraborty Sulibele Speech Chakravarti Sulibele Lakshmi Hebbalkar Udupi
Share. Facebook Twitter Pinterest LinkedIn WhatsApp Email
Previous Articleಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ, ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ : ಹೆಚ್‌ಡಿಕೆ
Next Article ನಾನು ಬಾಯಿ ಬಿಟ್ರೆ, ಸರ್ಕಾರ ಅಲುಗಾಡುತ್ತೆ : ಬಿ.ಆರ್‌. ಪಾಟೀಲ್‌

Related Posts

ಐಶ್ವರ್ಯ ಗೌಡ ಜೊತೆ ಯಾವುದೇ ವ್ಯವಹಾರವಿಲ್ಲ.. ED ತನಿಖೆಗೆ ಸಂಪೂರ್ಣ ಸಹಕಾರವಿದೆ : ಡಿಕೆ ಸುರೇಶ್

June 23, 2025 ರಾಜಕೀಯ
Leave A Reply Cancel Reply

Latest news

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025

ರಾಹುಲ್‌, ಪಂತ್‌ ಆರ್ಭಟಕ್ಕೆ ಆಂಗ್ಲರು ಕಂಗಾಲು!

June 24, 2025

ಸುಂದರಿಯಿಂದ ಇರಾನ್‌ ಸ್ಮಶಾನ..! ಮೊಸಾದ್ ಕ್ಯೂಟ್ ಲೇಡಿಯ ಥ್ರಿಲ್ಲಿಂಗ್‌ ಸ್ಟೋರಿ..!

June 24, 2025
Our Picks
Don't Miss
ಆರೋಗ್ಯ

ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ..

By ashwini ashokJune 24, 20251 Min Read

ಮೊದ್ಲೆಲ್ಲಾ ವಯಸ್ಸಾದವ್ರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ತಾ ಇತ್ತು. ಆದ್ರೆ ಈಗೀಗ 25-30 ವರ್ಷದ ಹೆಣ್ಮಕ್ಳಲ್ಲೂ ಬೆನ್ನು ನೋವಿನ ಸಮಸ್ಯೆ…

ಬೆಂಗಳೂರು ತೊರೆದ ದಂಪತಿ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

June 24, 2025

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

June 24, 2025

ರಾಹುಲ್‌, ಪಂತ್‌ ಆರ್ಭಟಕ್ಕೆ ಆಂಗ್ಲರು ಕಂಗಾಲು!

June 24, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?