ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ”…ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ…!August 8, 2026
ರಾಜಕೀಯ ಬೂಟಾಟಿಕೆಗೆ 4 ಫ್ಲೈಟ್ಗಳನ್ನು ಮೇಲೆ ಕಳಿಸಿದ್ದು, ಬಿಟ್ರೆ ಏನೂ ಮಾಡಿಲ್ಲ : Operation Sindoor ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ವ್ಯಂಗ್ಯBy ashwini ashokMay 16, 20252 Mins Read Operation Sindoor: ಬರೀ ಬೂಟಾಟಿಕೆಗೆ 4 ಫ್ಲೈಟ್ಗಳನ್ನು ಮೇಲೆ ಕಳಿಸಿದ್ದು, ಬಿಟ್ರೆ ಏನೂ ಮಾಡಿಲ್ಲ. 26 ಜನ ಸಾವನ್ನಪ್ಪಿದರಲ್ಲ, ಆ ಮಹಿಳೆಯರಿಗೆ ಪರಿಹಾರ, ಗೌರವ ಕೊಡುವುದು ಇದೇನಾ…