ದೇಶ ಉತ್ತರಕಾಶಿಯಲ್ಲಿ ಅಲ್ಲೋಲ ಕಲ್ಲೋಲ.. ಧರಾಲಿ ಕೆಸರುಮಯ : ದುರಂತ ಸ್ಥಳಕ್ಕೆ ಸಿಎಂ ಧಾಮಿ ಭೇಟಿBy ashwini ashokAugust 6, 20251 Min Read ದೇವಭೂಮಿ ಉತ್ತರಾಖಂಡ್ನಲ್ಲಿ ಭಾರಿ ಮಳೆಯಾಗಿದ್ದು ಮೇಘಸ್ಫೋಟದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ಸಂಪೂರ್ಣ ಕೆಸರಿನಿಂದ ಸಮಾಧಿಯಾಗಿದೆ. ಕ್ಷಣ ಮಾತ್ರದಲ್ಲೇ ಮನೆಗಳು, ಕಟ್ಟಡಗಳು ಪ್ರವಾಹಕ್ಕೆ…