Site icon BosstvKannada

ಚಿನ್ನಸ್ವಾಮಿ‌ ಕಾಲ್ತುಳಿತ ಕೇಸ್‌: ದುರಂತದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನ್ಯಾ. ಮೈಕೆಲ್ ಕುನ್ಹಾ ವರದಿ, ಘಟನೆಗೆ ಯಾರೆಲ್ಲಾ ಕಾರಣ?

ನ್ಯಾ. ಮೈಕೆಲ್ ಕುನ್ಹಾ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಮೈಕೆಲ್ ಡಿ ಕುನ್ಹಾ ಆಯೋಗ, ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿದ್ದು, ಅಂಗೀಕಾರವು ಆಗಿದೆ. ಈ ವರದಿಯ ಶಿಫಾರಸ್ಸು ಮತ್ತು ಪ್ರಮುಖಾಂಶಗಳು ದಾಖಲೆಗಳು ಬಾಸ್‌ ಟಿವಿಗೆ ಲಭ್ಯ ವಾಗಿದ್ದು, ಅದರ ಇಂಚಿಂಚೂ ಮಾಹಿತಿ ಇಲ್ಲಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು :

ಘಟನೆಗೆ ಯಾರೆಲ್ಲಾ ಕಾರಣ

Exit mobile version